ಅನೇಕ ವರ್ಷಗಳಿಂದ ನಿತ್ಯ ಜಮೀನಿನಲ್ಲಿ ದುಡಿಮೆ, ಕಠಿಣ ಕೆಲಸಗಳನ್ನು ಮಾಡುವಾಗ, ಮೈಲುಗಟ್ಟಲೇ ನಡೆಯುವುದು, ಬಾಗುವುದು, ಏಳುವುದಕ್ಕೆ ಕೀಲುಗಳು ನೆರವಾಗಿವೆ. ಈಗ ನಿಮಗೆ ನೆರವಾಗುವುದು ನಮ್ಮ ಸರದಿ.

ಬೆಂಗಳೂರಿನ ಕಾವೇರಿ ಆಸ್ಪತ್ರಯು ಕರ್ನಾಟಕದ ರೈತರಿಗೆ 100 ಉಚಿತ ರೊಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಯ ಮೂಲಕ ಗೌರವಿಸುತ್ತದೆ. ಕೃಷಿ ಜಮೀನಿನಲ್ಲಿ ಮೊದಲಿನಂತೆಯೇ ನೋವಿಲ್ಲದೇ ಕೆಲಸ ಮಾಡಲು, ಸರಾಗವಾಗಿ ಓಡಾಡಲು, ನೋವಿಲ್ಲದೇ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

ಶಸ್ತ್ರಚಿಕಿತ್ಸೆಯ ವೆಚ್ಚ:

₹3.5 – ₹4 ಲಕ್ಷಗಳು

ನೀವು ಮಾಡುವ ವೆಚ್ಚ: ₹ 0

ಕಡಿಮೆ ನೋವಿನ ಶಸ್ತ್ರಚಿಕಿತ್ಸೆ | ತ್ವರಿತ ಚೇತರಿಕೆ | 100% ನಿಖರತೆ | ಧೀರ್ಘಾವಧಿಯ ಆರಾಮ

ಕಡು ಸತ್ಯ– ಸಹಿಸಲಗಡ ನೋವು ನುಂಗುತ್ತಿರುವ ರೈತರು

ನಿಮಗೆ ಗೊತ್ತೆ, 60 ವರ್ಷ ಮೇಲ್ಪಟ್ಟ ರಾಜ್ಯದ ಶೇ.50ರಷ್ಟು ರೈತರು ತೀವ್ರರೀತಿಯ ಮೊಣಕಾಲು, ಕೀಲು ನೋವು ಅನುಭವಿಸುತ್ತಿದ್ದಾರೆ. ಕೃಷಿ ಕೆಲಸಗಳು ದೈಹಿಕವಾಗಿ ಶ್ರಮವನ್ನು ಹೊಂದಿದೆ. ಅನೇಕ ವರ್ಷಗಳಿಂದ ಕಠಿಣ ಶ್ರಮದಿಂದ ಈ ಸಮಸ್ಯೆ ಇಂದ ಬಾಳುತಿದರೆ. ಪರಿಣಾಮವಾಗಿ ಕೀಲುಗಳು ಅದರ ಒತ್ತಡವನ್ನು ತಡೆದುಕೊಂಡಿರುತ್ತವೆ.

  • ತೀವ್ರತರದ ಕೀಲು ನೋವು– ಏಳುವಾಗ, ಕೂರುವಾಗ, ನಡೆಯುವಾಗ, ಕೆಲಸ ಮಾಡುವಾಗ.
  • ಕೀಲುಗಳಲ್ಲಿ ಊತ ಮತ್ತು ದೌರ್ಬಲ್ಯ – ನಡೆಯಲು ಕಷ್ಟವಾಗುವುದು
  • ಬೆಳಗಿನ ಅವಧಿಯಲ್ಲಿ ಹಿಡಿದಂತಾಗುವುದು – ವಿಶ್ರಾಂತಿಯ ಬಳಿಕ ಕೀಲುಗಳು ಹಿಡಿದಂತಾಗುವುದು
  • ಜೋಮು – ಮೂಳೆಗಳು ಒಂದಕ್ಕೊಂದು ಉಜ್ಜಿದಂತಾಗುವುದು
  • ಕೆಲಸ ಮಾಡಲು ಆಗದೇ ಇರುವುದು– ಜೀವನೋಪಾಯ ಮತ್ತು ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ
Farmer Image

ರೈತರೇ ದೇಶದ ಬೆನ್ನೆಲುಬು!

ನಿಮ್ಮ ತ್ಯಾಗವಿಲ್ಲದೇ, ದೇಶದ ಆಙಾರ ಭದ್ರತೆ ಅಪಾಯಕ್ಕೆ ಸಿಲುಕುತ್ತದೆ. ನಿಮ್ಮ ಬಗ್ಗೆ ಕಾಳಜಿ ವಹಿಸಲು ಸಮಯ ಬಂದಿದೆ.

ಕಾವೇರಿ ಆಸ್ಪತ್ರೆಯ ಸಂಕಲ್ಪದಲ್ಲಿ ಭಾಗಿಯಾಗಿ– ಮತ್ತೆ ನೋವಿಲ್ಲದೇ ನಡೆಯಿರಿ - ಉಚಿತವಾಗಿ!

ಕಾವೇರಿ ಸಂಕಲ್ಪ– ರೈತರಿಗಾಗಿ ನಮ್ಮ ಬದ್ಧತೆ


Sankalpa Logo

"ಕಾವೇರಿ ಸಂಕಲ್ಪ – ರೊಬೋಟಿಕ್ ಮೂಲಕ ಕೀಳುಗಳಿಗೆ ಭರವಸೆ"

ಬೆಂಗಳೂರಿನ ಕಾವೇರಿ ಆಸ್ಪತ್ರೆಯಿಂದ ಕರ್ನಾಟಕದ ರೈತರಿಗಾಗಿ ವಿಶೇಷವಾಗಿ ಮೀಸಲಾಗಿರುವ ವಿಶೇಷ ಉಪಕ್ರಮ.

ನಾವು ಇದನ್ನು ಏಕೆ ಮಾಡುತ್ತಿದ್ದೇವೆ?

ಅನೇಕ ದಶಕಗಳಿಂದ ದಣಿವಿಲ್ಲದೇ ಕೆಲಸ ಮಾಡುತ್ತಾ, ದೇಶಕ್ಕೆ ಆಹಾರ ಭದ್ರತೆ ಒದಗಿಸಿದ್ದಾರೆ. ಈ ಕಾರಣದಿಂದ ಅನೇಕರು ದಶಕಗಳ ಕಠಿಣ ಶ್ರಮದಿಂದ ಕೀಲು ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ದುಬಾರಿಯಾಗಿರುವ ಕಾರಣ ಕೈಗೆಟುಕುವುದಿಲ್ಲ ಎನ್ನುವ ಕಾರಣ ನೋವು ಅನುಭವಿಸುತ್ತಿದ್ದಾರೆ.

ಕಾವೇರಿ ಸಂಕಲ್ಪದ ಮೂಲಕ ನಿಮಗೆ ನೆರವಾಗಲು ನಾವು ಪ್ರಮಾಣ ಮಾಡುತ್ತೇವೆ!

Vision
ನಮ್ಮ ಗುರಿ:

ಅತ್ಯಂತ ಅಗತ್ಯ ಇರುವ ರೈತರಿಗೆ ರೊಬೋಟಿಕ್ ನೆರವಿನಿಂದ ವಿಶ್ವದರ್ಜೆಯ ಕೀಲು ಮರುಜೋಡಣೆ ಮಾಡಲಾಗುತ್ತದೆ. ಶೂನ್ಯ ವೆಚ್ಚದಲ್ಲಿ

Vision
ನಮ್ಮ ಉದ್ದೇಶ:

100 ಜನ ಅರ್ಹ ರೈತರು ಎಂದಿನಂತೆ ಓಡಾಡಲು ಅನುಕೂಲವಾಗುವಂತೆ, ತಮ್ಮ ಕಾಲ ಮೇಲೆ ತಾವು ನಿಂತು ನೋವಿಲ್ಲದೇ ತಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನೆರವಾಗುವುದು.

Vision
ನಮ್ಮ ಬದ್ಧತೆ:

ನಾವು 100 ಉಚಿತ ರೊಬೋಟಿಕ್ ಕೀಲು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತೇವೆ.— ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಪ್ರತಿ ರೈತರಿಗೆ ₹3.5 – ₹4 ಲಕ್ಷ ರು. ವೆಚ್ಚವಾಗುತ್ತದೆ.— ಏಕೆಂದರೆ, ರೈತರ ಆರ್ಥಿಕ ಪರಿಸ್ಥಿತಿ ಹೇಗೆ ಇದ್ದರೂ ಅವರಿಗೆ ಅತ್ಯುತ್ತಮವಾದ ವೈದ್ಯಕೀಯ ಆರೈಕೆ ನೀಡುವುದಾಗಿದೆ

Cost of Surgery

ಈಗಲೇ ನೋಂದಾಯಿಸಿಕೊಳ್ಳಿ
ಸೀಮಿತಿ ಅವಕಾಶಗಳು ಲಭ್ಯ!

Cost of Surgery

ಕರೆ ಮಾಡಿ
80801 09999

Cost of Surgery

ನೀವು ಜಮೀನಿನ ಜವಾಬ್ದಾರಿ ತೆಗೆದುಕೊಳ್ಳಿ.
ನಾವು ನಿಮ್ಮ ಕಾಳಜಿ ವಹಿಸುತ್ತೇವೆ.

ಸತ್ಯ– ತಾತ್ಕಾಲಿಕ ಚಿಕಿತ್ಸೆಗಳು ಹೆಚ್ಚು ನೆರವಾಗುವುದಿಲ್ಲ

ಬಹುತೇಕ ರೈತರು ಅವಲಂಬಿತರಾಗಿವುದು:

  • ನೋವು ನಿವಾರಕಗಳು, ತೈಲಗಳು ಮತ್ತು ಮುಲಾಮುಗಳು –
    ತಾತ್ಕಾಲಿಕ ಆರಾಮ. ಆದರೆ, ನೋವು ಮರುಕಳಿಸುತ್ತದೆ
  • ಮಸಾಜ್ ಮತ್ತು ತೈಲಗಳು –
    ತಾತ್ಕಾಲಿಕವಾಗಿ ನೋವು ಉಪಶಮನ ಮಾಡುತ್ತವೆ
  • ಗೃಹ ಆರೈಕೆ –
    ನೋವನ್ನು ತಾತ್ಕಾಲಿಕವಾಗಿ ಉಪಶಮನ ಮಾಡುತ್ತದೆ. ಆದರೆ, ಮೂಲ ಸಮಸ್ಯೆ ಪರಿಹಾರ ಕಾಣದು.
ಇಲ್ಲಿದೆ ಸತ್ಯ –
ಕೀಲುಗಳಲ್ಲಿನ ಸಮಸ್ಯೆ, ನೋವನ್ನು ಕೇವಲ ಔಷಧಿಗಳಿಂದ ಸರಿಪಡಿಸಲಾಗದು.!

ನಿಮ್ಮ ಕೀಲು ಮೃದ್ವಸ್ಥಿ ಧೀರ್ಘ ಕಾಲದಲ್ಲಿ ಸವೆದಿರುತ್ತದೆ ಇದರಿಂದ ಮೂಳೆಗಳ ನಡುವೆ ಉಜ್ಜಿದಂತಾಗುವುದು, ನೋವು ಮತ್ತು ಸಂಪೂರ್ಣ ಕೀಲು ವೈಫಲ್ಯ.

Truth
ಮೂಳೆಗಳ ಉಜ್ಜುವಿಕೆ
Truth
ನೋವು ಮತ್ತು ಊತ
Truth
ಸಂಪೂರ್ಣ ಜಂಟಿ ವೈಫಲ್ಯ

ಧೀರ್ಘಾವಧಿಯ ಏಕೈಕ ಪರಿಹಾರ ರೊಬೋಟಿಕ್ ಕೀಲು ಮರು ಜೋಡಣೆ ಶಸ್ತ್ರಚಿಕಿತ್ಸೆ!

Robotic Surgery
Solution

ಪರಿಹಾರ
ರೊಬೋಟಿಕ್ ಕೀಲು ಮರುಜೋಡಣೆ ಏಕೆ?

ಶಸ್ತ್ರಚಿಕಿತ್ಸೆಯ ಭವಿಷ್ಯ– ಶೂನ್ಯ ವೆಚ್ಚದಲ್ಲಿ ರೈತರಿಗಾಗಿ ಲಭ್ಯ!

ರೊಬೋಟಿಕ್ ಕೀಲು ಮರುಜೋಡಣೆ ಅನುಕೂಲಗಳು:

  • ಕೀಲುಗಳಲ್ಲಿ ನೈಸರ್ಗಿಕ ಅನುಭವ– ಬಿಗಿತ ಇಲ್ಲದೇ, ನೋವು ಇಲ್ಲದೆ ಆರಾಮವಾಗಿ ಓಡಾಡಬಹುದು.
  • ಶೂನ್ಯ ದಿನ ವಿಶ್ರಾಂತಿ – ಶಸ್ತ್ರಚಿಕಿತ್ಸೆ ನಡೆದ ದಿನವೇ ಓಡಾಡಬಹುದು.
  • ತ್ವರಿತ ಚೇತರಿಕೆ – ಕೆಲವು ವಾರಗಳಲ್ಲಿ ಕೃಷಿ ಕೆಲಸಗಳಿಗೆ ಮರಳಬಹುದು.
  • ಅತಿ ಕಡಿಮೆ ಪರಿಣಾಮ – ಕಡಿಮೆ ನೋವು, ಕಡಿಮೆ ರಕ್ತಸ್ರಾವ
  • ಧೀರ್ಘಾವಧಿಯ ಅರಾಮ – 20ಕ್ಕೂ ಹೆಚ್ಚು ವರ್ಷಗಳ ಕಾಲ ನೋವಿನಲ್ಲದೇ ನಡೆದಾಡಬಹುದು.

ಯಶಸ್ಸಿನ ಕತೆಗಳು

ನೋಡಿ ಕಾವೇರಿ ಆಸ್ಪತ್ರೆಯ ರೊಬೋಟಿಕ್ ಶಸ್ತ್ರಚಿಕಿತ್ಸೆಯಿಂದ ರೈತರು ಹೇಗೆ ನಡೆದಾಡಲು ಸಾಧ್ಯವಾಗಿದೆ.


ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?


ಉಚಿತ ಚಿಕಿತ್ಸೆಗೆ ಅರ್ಹತೆಗಳು:

Who can apply?
ವಯಸ್ಸು: 60+
Who can apply?
ಆಧಾರ್ ಕಾರ್ಡ್
Who can apply?
ನೋಂದಾಯಿತಿ ಕೃಷಿಕರು/ಗುರುತಿನ ಚೀಟಿ ಹೊಂದಿರುವವರು
Who can apply?
ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು

ಅರ್ಹರಾಗುವುದರ ಬಗ್ಗೆ ಅನುಮಾನವಿದೆಯೇ? ನಿಮಗಿಷ್ಚದ ಕೇಂದ್ರದಲ್ಲಿ ಉಚಿತವಾಗಿ ಕೀಲುಗಳ ತಪಾಸಣೆ ಮಾಡಿಸಿಕೊಂಡು ಅರ್ಹತೆಯ ಮೌಲ್ಯಮಾಪನ ಮಾಡಿಸಿಕೊಳ್ಳಿ- ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾರತ್ತಹಳ್ಳಿ.

Call Iconಕರೆ ಮಾಡಿ: 80801 09999

ಪರೀಕ್ಷೆಗೆ ನಾವೇನು ಮಾಡುತ್ತೇವೆ?

realtime-icon

ಎಕ್ಸ್ ರೇ – ಕೀಲು, ಮೂಳೆಗಳ ಸ್ಥಿತಿಗತಿಯನ್ನು ಅರಿಯಲು ಪರಿಶೀಲನೆ ಮಾಡಲಾಗುತ್ತದೆ.

realtime-icon

ಓಡಾಟ ಪರಿಶೀಲನೆ – ಕೀಲುಗಳ ಚಲನೆಯ ಮೌಲ್ಯಮಾಪನ.

realtime-icon

ಮೂಳೆ ಶಸ್ತ್ರಚಿಕಿತ್ಸಕರೊಂದಿಗೆ ಸಮಾಲೋಚನೆ

ಅರ್ಹತೆ ಪರಿಶೀಲಿಸಿ– 2025ರ ಮಾರ್ಚ್ 30ರೊಳಗೆ ನೋಂದಾಯಿಸಿಕೊಳ್ಳಿ!

Call Iconಕರೆ ಮಾಡಿ: 80801 09999

ಕಾವೇರಿ ಆಸ್ಪತ್ರೆಯೇ ಏಕೆ?

Benefit Mark
ರೊಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ – ಸುಧಾರಿತ ತಂತ್ರಜ್ಞಾನ ಮತ್ತು ಪರಿಣಿತರ ಆರೈಕೆ
Benefit Mark
ಆರೋಗ್ಯ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಶ್ರೇಷ್ಠತೆ
Benefit Mark
ಮೂಳೆ ವಿಷಯಗಳ ವಿಶೇಷ ಪರಿಣಿತರು– ದೇಶದ ಮುಂಚೂಣಿ ಕೀಲು ಜೋಡಣೆ ಶಸ್ತ್ರಚಿಕಿತ್ಸಕರು.

ತಜ್ಞ ಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಿ::

Cost of Surgery

ಇಂದೇ ಅರ್ಜಿ ಸಲ್ಲಿಸಿ
ಸೀಮಿತ ಅವಕಾಶಗಳು ಲಭ್ಯ!

Cost of Surgery

ಕರೆ ಮಾಡಿ
80801 09999

Cost of Surgery

ನಿಮ್ಮ ಆರೋಗ್ಯ.
ನಮ್ಮ ಬದ್ಧತೆ.

ಆಗಾಗ ಕೇಳಲಾಗುವ ಪ್ರಶ್ನೆಗಳು (FAQs)


1. ನಿಜವಾಗಿಯು ಶಸ್ತ್ರಚಿಕಿತ್ಸೆ ಉಚಿತವೇ?

ಹೌದು! ಕಾವೇರಿ ಸಂಕಲ್ಪ ಉಪಕ್ರಮದಲ್ಲಿ 100 ರೈತರು ಉಚಿತವಾಗಿ ರೊಬೋಟಿಕ್ ಕೀಲು ಜೋಡಣೆ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. (ಶೂನ್ಯ ವೆಚ್ಚ)

2. ವಯಸ್ಸಾದ ರೈತರಿಗೆ ಶಸ್ತ್ರಚಿಕಿತ್ಸೆ ಸುರಕ್ಷಿತವೇ?

ಖಂಡಿತವಾಗಿಯು! ನಮ್ಮ ಸುಧಾರಿತ ರೊಬೋಟಿಕ್ ವ್ಯವಸ್ಥೆಯು ನಿಖರ, ಸುರಕ್ಷಿತ ಮತ್ತು ತ್ವರಿತ ಆರೈಕೆಗೆ ಕಾರಣವಾಗುತ್ತದೆ.

3. ಗುಣಮುಖವಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಬಹುತೇಕ ರೋಗಿಗಳು ಶಸ್ತ್ರಚಿಕಿತ್ಸೆ ನಡೆದ ದಿನವೇ ನಡೆದಾಡುತ್ತಾರೆ., 4-6 ವಾರಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ.

4. ತಿಂಗಳುಗಟ್ಟಲೇ ಬೆಡ್ ರೆಸ್ಟ್ ಮಾಡುವ ಅಗತ್ಯವಿದೆಯೇ?

ಇಲ್ಲ! ಶಸ್ತ್ರಚಿಕಿತ್ಸೆ ನಡೆದ ಕೆಲವೇ ತಾಸುಗಳಲ್ಲಿ ನಡೆಯಬಹುದು. – ಧೀರ್ಘಾವಧಿ ವಿಶ್ರಾಂತಿಯ ಅಗತ್ಯವಿಲ್ಲ.

5. ಶಸ್ತ್ರಚಿಕಿತ್ಸೆ ಬಗ್ಗೆ ನನಗೆ ಭಯವಿದೆ. ನೋವಾಗುವುದೇ?

ರೊಬೋಟಿಕ್ ಶಸ್ತ್ರಚಿಕಿತ್ಸೆಯು ಮೂರು ಪಟ್ಟು ನಿಖರವಾಗಿದೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗಿಂತ ಕಡಿಮೆ ನೋವುಂಟು ಮಾಡುತ್ತದೆ.

6. ನಂತರದ ದಿನಗಳಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆಯೇ?

ಇಲ್ಲ! ಇದು ಶಾಶ್ವತ ಪರಿಹಾರ. 20 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ.