ಬೆಂಗಳೂರಿನ ಕಾವೇರಿ ಆಸ್ಪತ್ರಯು ಕರ್ನಾಟಕದ ರೈತರಿಗೆ 100 ಉಚಿತ ರೊಬೋಟಿಕ್ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆಯ ಮೂಲಕ ಗೌರವಿಸುತ್ತದೆ. ಕೃಷಿ ಜಮೀನಿನಲ್ಲಿ ಮೊದಲಿನಂತೆಯೇ ನೋವಿಲ್ಲದೇ ಕೆಲಸ ಮಾಡಲು, ಸರಾಗವಾಗಿ ಓಡಾಡಲು, ನೋವಿಲ್ಲದೇ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ನಿಮಗೆ ಗೊತ್ತೆ, 60 ವರ್ಷ ಮೇಲ್ಪಟ್ಟ ರಾಜ್ಯದ ಶೇ.50ರಷ್ಟು ರೈತರು ತೀವ್ರರೀತಿಯ ಮೊಣಕಾಲು, ಕೀಲು ನೋವು ಅನುಭವಿಸುತ್ತಿದ್ದಾರೆ. ಕೃಷಿ ಕೆಲಸಗಳು ದೈಹಿಕವಾಗಿ ಶ್ರಮವನ್ನು ಹೊಂದಿದೆ. ಅನೇಕ ವರ್ಷಗಳಿಂದ ಕಠಿಣ ಶ್ರಮದಿಂದ ಈ ಸಮಸ್ಯೆ ಇಂದ ಬಾಳುತಿದರೆ. ಪರಿಣಾಮವಾಗಿ ಕೀಲುಗಳು ಅದರ ಒತ್ತಡವನ್ನು ತಡೆದುಕೊಂಡಿರುತ್ತವೆ.
ನಿಮ್ಮ ತ್ಯಾಗವಿಲ್ಲದೇ, ದೇಶದ ಆಙಾರ ಭದ್ರತೆ ಅಪಾಯಕ್ಕೆ ಸಿಲುಕುತ್ತದೆ. ನಿಮ್ಮ ಬಗ್ಗೆ ಕಾಳಜಿ ವಹಿಸಲು ಸಮಯ ಬಂದಿದೆ.
ಬೆಂಗಳೂರಿನ ಕಾವೇರಿ ಆಸ್ಪತ್ರೆಯಿಂದ ಕರ್ನಾಟಕದ ರೈತರಿಗಾಗಿ ವಿಶೇಷವಾಗಿ ಮೀಸಲಾಗಿರುವ ವಿಶೇಷ ಉಪಕ್ರಮ.
ಅನೇಕ ದಶಕಗಳಿಂದ ದಣಿವಿಲ್ಲದೇ ಕೆಲಸ ಮಾಡುತ್ತಾ, ದೇಶಕ್ಕೆ ಆಹಾರ ಭದ್ರತೆ ಒದಗಿಸಿದ್ದಾರೆ. ಈ ಕಾರಣದಿಂದ ಅನೇಕರು ದಶಕಗಳ ಕಠಿಣ ಶ್ರಮದಿಂದ ಕೀಲು ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ದುಬಾರಿಯಾಗಿರುವ ಕಾರಣ ಕೈಗೆಟುಕುವುದಿಲ್ಲ ಎನ್ನುವ ಕಾರಣ ನೋವು ಅನುಭವಿಸುತ್ತಿದ್ದಾರೆ.
ಅತ್ಯಂತ ಅಗತ್ಯ ಇರುವ ರೈತರಿಗೆ ರೊಬೋಟಿಕ್ ನೆರವಿನಿಂದ ವಿಶ್ವದರ್ಜೆಯ ಕೀಲು ಮರುಜೋಡಣೆ ಮಾಡಲಾಗುತ್ತದೆ. ಶೂನ್ಯ ವೆಚ್ಚದಲ್ಲಿ
100 ಜನ ಅರ್ಹ ರೈತರು ಎಂದಿನಂತೆ ಓಡಾಡಲು ಅನುಕೂಲವಾಗುವಂತೆ, ತಮ್ಮ ಕಾಲ ಮೇಲೆ ತಾವು ನಿಂತು ನೋವಿಲ್ಲದೇ ತಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ನೆರವಾಗುವುದು.
ನಾವು 100 ಉಚಿತ ರೊಬೋಟಿಕ್ ಕೀಲು ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತೇವೆ.— ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಪ್ರತಿ ರೈತರಿಗೆ ₹3.5 – ₹4 ಲಕ್ಷ ರು. ವೆಚ್ಚವಾಗುತ್ತದೆ.— ಏಕೆಂದರೆ, ರೈತರ ಆರ್ಥಿಕ ಪರಿಸ್ಥಿತಿ ಹೇಗೆ ಇದ್ದರೂ ಅವರಿಗೆ ಅತ್ಯುತ್ತಮವಾದ ವೈದ್ಯಕೀಯ ಆರೈಕೆ ನೀಡುವುದಾಗಿದೆ
ಈಗಲೇ ನೋಂದಾಯಿಸಿಕೊಳ್ಳಿ
ಸೀಮಿತಿ ಅವಕಾಶಗಳು ಲಭ್ಯ!
ಕರೆ ಮಾಡಿ
80801 09999
ನೀವು ಜಮೀನಿನ ಜವಾಬ್ದಾರಿ ತೆಗೆದುಕೊಳ್ಳಿ.
ನಾವು ನಿಮ್ಮ ಕಾಳಜಿ ವಹಿಸುತ್ತೇವೆ.
ಬಹುತೇಕ ರೈತರು ಅವಲಂಬಿತರಾಗಿವುದು:
ನಿಮ್ಮ ಕೀಲು ಮೃದ್ವಸ್ಥಿ ಧೀರ್ಘ ಕಾಲದಲ್ಲಿ ಸವೆದಿರುತ್ತದೆ ಇದರಿಂದ ಮೂಳೆಗಳ ನಡುವೆ ಉಜ್ಜಿದಂತಾಗುವುದು, ನೋವು ಮತ್ತು ಸಂಪೂರ್ಣ ಕೀಲು ವೈಫಲ್ಯ.
ಶಸ್ತ್ರಚಿಕಿತ್ಸೆಯ ಭವಿಷ್ಯ– ಶೂನ್ಯ ವೆಚ್ಚದಲ್ಲಿ ರೈತರಿಗಾಗಿ ಲಭ್ಯ!
ನೋಡಿ ಕಾವೇರಿ ಆಸ್ಪತ್ರೆಯ ರೊಬೋಟಿಕ್ ಶಸ್ತ್ರಚಿಕಿತ್ಸೆಯಿಂದ ರೈತರು ಹೇಗೆ ನಡೆದಾಡಲು ಸಾಧ್ಯವಾಗಿದೆ.
“ಅನೇಕ ವರ್ಷಗಳಿಂದ ನೋವಿನಲ್ಲೇ ಓಡಾಡುತ್ತಿದ್ದೆ. ಈಗ ನಾನು ನಡೆದಾಡಬಲ್ಲೆ. ಕೃಷಿ ಕೆಲಸಗಳನ್ನು ಮೊದಲಿನಂತೆಯೇ ಮಾಡಬಲ್ಲ.”
– ಹನುಮಂತಪ್ಪ, ಚಿತ್ರದುರ್ಗ*
“ಶಸ್ತ್ರಚಿಕಿತ್ಸೆಯ ಬಗ್ಗೆ ನನಗೆ ಭಯವಿತ್ತು, ಅಂದುಕೊಂಡಿದ್ದಕ್ಕಿಂತ ತ್ವರಿತವಾಗಿ ಗುಣವಾಗಿದ್ದೇನೆ. ಕಾವೇರಿ ನನ್ನ ಜೀವನವನ್ನೇ ಬದಲಿಸಿದೆ”
– ಸಾವಿತ್ರಮ್ಮ, ಹಾಸನ*
“ಅನೇಕ ವರ್ಷಗಳಿಂದ ನೋವಿನಲ್ಲೇ ಓಡಾಡುತ್ತಿದ್ದೆ. ಈಗ ನಾನು ನಡೆದಾಡಬಲ್ಲೆ. ಕೃಷಿ ಕೆಲಸಗಳನ್ನು ಮೊದಲಿನಂತೆಯೇ ಮಾಡಬಲ್ಲ.”
– ಹನುಮಂತಪ್ಪ, ಚಿತ್ರದುರ್ಗ*
ಎಕ್ಸ್ ರೇ – ಕೀಲು, ಮೂಳೆಗಳ ಸ್ಥಿತಿಗತಿಯನ್ನು ಅರಿಯಲು ಪರಿಶೀಲನೆ ಮಾಡಲಾಗುತ್ತದೆ.
ಓಡಾಟ ಪರಿಶೀಲನೆ – ಕೀಲುಗಳ ಚಲನೆಯ ಮೌಲ್ಯಮಾಪನ.
ಮೂಳೆ ಶಸ್ತ್ರಚಿಕಿತ್ಸಕರೊಂದಿಗೆ ಸಮಾಲೋಚನೆ
ಸೀನಿಯರ್ ಕನ್ಸಲ್ಟೆಂಟ್ : ಆರ್ಥೋಪೆಡಿಕ್ ಟ್ರಾಮಾ ಮತ್ತು ರೊಬೋಟಿಕ್ ಜಾಯಿಂಟ್ ರಿಪ್ಲೇಸೆಮೆಂಟ್ ಸರ್ಜನ್
MBBS Dortho ( DNB ) ortho , MS Ortho ( TAU )
ಎಲೆಕ್ಚ್ರಾನಿಕ್ ಸಿಟಿ
ಸೀನಿಯರ್ ಕನ್ಸಲ್ಟೆಂಟ್ ಆರ್ಥೋಪೆಡಿಕ್
MBBS MS
ಎಲೆಕ್ಚ್ರಾನಿಕ್ ಸಿಟಿ
ಕನ್ಸಲ್ಟೆಂಟ್ ಆರ್ಥೋಪೆಡಿಕ್
MBBS MS
ಎಲೆಕ್ಚ್ರಾನಿಕ್ ಸಿಟಿ
ಡೈರೆಕ್ಟರ್-ಆರ್ಥೋಪೆಡಿಕ್, ಸ್ಪೋರ್ಟ್ಸ್ ಮೆಡಿಸಿನ್ ಮತ್ತು ರೊಬೋಟಿಕ್ ಜಾಯಿಂಟ್ ರಿಪ್ಲೇಸೆಮೆಂಟ್
MBBS, MS, FASM, FASS
ಮಾರತ್ತಹಳ್ಳಿ
ಕನ್ಸಲ್ಟೆಂಟ್ ಆರ್ಥೋಪೆಡಿಕ್
MBBS, MS Ortho
ಮಾರತ್ತಹಳ್ಳಿ
ಸೀನಿಯರ್ ಕನ್ಸಲ್ಟೆಂಟ್ : ಆರ್ಥೋಪೆಡಿಕ್ ಟ್ರಾಮಾ ಮತ್ತು ರೊಬೋಟಿಕ್ ಜಾಯಿಂಟ್ ರಿಪ್ಲೇಸೆಮೆಂಟ್ ಸರ್ಜನ್
MBBS Dortho ( DNB ) ortho , MS Ortho ( TAU )
ಎಲೆಕ್ಚ್ರಾನಿಕ್ ಸಿಟಿ
ಸೀನಿಯರ್ ಕನ್ಸಲ್ಟೆಂಟ್ ಆರ್ಥೋಪೆಡಿಕ್
MBBS MS
ಎಲೆಕ್ಚ್ರಾನಿಕ್ ಸಿಟಿ
ಕನ್ಸಲ್ಟೆಂಟ್ ಆರ್ಥೋಪೆಡಿಕ್
MBBS MS
ಎಲೆಕ್ಚ್ರಾನಿಕ್ ಸಿಟಿ
ಡೈರೆಕ್ಟರ್-ಆರ್ಥೋಪೆಡಿಕ್, ಸ್ಪೋರ್ಟ್ಸ್ ಮೆಡಿಸಿನ್ ಮತ್ತು ರೊಬೋಟಿಕ್ ಜಾಯಿಂಟ್ ರಿಪ್ಲೇಸೆಮೆಂಟ್
MBBS, MS, FASM, FASS
ಮಾರತ್ತಹಳ್ಳಿ
ಕನ್ಸಲ್ಟೆಂಟ್ ಆರ್ಥೋಪೆಡಿಕ್
MBBS, MS Ortho
ಮಾರತ್ತಹಳ್ಳಿ
ಹೌದು! ಕಾವೇರಿ ಸಂಕಲ್ಪ ಉಪಕ್ರಮದಲ್ಲಿ 100 ರೈತರು ಉಚಿತವಾಗಿ ರೊಬೋಟಿಕ್ ಕೀಲು ಜೋಡಣೆ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. (ಶೂನ್ಯ ವೆಚ್ಚ)
ಖಂಡಿತವಾಗಿಯು! ನಮ್ಮ ಸುಧಾರಿತ ರೊಬೋಟಿಕ್ ವ್ಯವಸ್ಥೆಯು ನಿಖರ, ಸುರಕ್ಷಿತ ಮತ್ತು ತ್ವರಿತ ಆರೈಕೆಗೆ ಕಾರಣವಾಗುತ್ತದೆ.
ಬಹುತೇಕ ರೋಗಿಗಳು ಶಸ್ತ್ರಚಿಕಿತ್ಸೆ ನಡೆದ ದಿನವೇ ನಡೆದಾಡುತ್ತಾರೆ., 4-6 ವಾರಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ.
ಇಲ್ಲ! ಶಸ್ತ್ರಚಿಕಿತ್ಸೆ ನಡೆದ ಕೆಲವೇ ತಾಸುಗಳಲ್ಲಿ ನಡೆಯಬಹುದು. – ಧೀರ್ಘಾವಧಿ ವಿಶ್ರಾಂತಿಯ ಅಗತ್ಯವಿಲ್ಲ.
ರೊಬೋಟಿಕ್ ಶಸ್ತ್ರಚಿಕಿತ್ಸೆಯು ಮೂರು ಪಟ್ಟು ನಿಖರವಾಗಿದೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗಿಂತ ಕಡಿಮೆ ನೋವುಂಟು ಮಾಡುತ್ತದೆ.
ಇಲ್ಲ! ಇದು ಶಾಶ್ವತ ಪರಿಹಾರ. 20 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ.